What is issue with "Vachana Darshana" | "ವಚನ ದರ್ಶನ" ಪುಸ್ತಕದ ಸಮಸ್ಯೆ ಏನು?

 What is issue with "Vachana Darshana"

"ವಚನ ದರ್ಶನ" ಪುಸ್ತಕದ ಸಮಸ್ಯೆ ಏನು?

ವನನಾನಂದ ಹೇಳಿಕೆ


*ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿ ಮಾನ್ಯ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು*

*ವಿಷಯ - ಅಯೋಧ್ಯಾ ಪ್ರಕಾಶನದ ವಚನ ದರ್ಶನ ಪುಸ್ತಕ ಮುಟ್ಟುಗೋಲು ಹಾಕಲು ಆಗ್ರಹ*

ಮಾನ್ಯರೇ
ಅಯೋಧ್ಯಾ ಪ್ರಕಾಶನದ ವಚನ ದರ್ಶನ ಪುಸ್ತಕವು ವಚನ ಸಾಹಿತ್ಯ ಚಳುವಳಿಗೆ ಶರಣ ಸಿದ್ಧಾಂತಕ್ಕೆ ಅಪಚಾರವೆಸಗುವ ಮತ್ತು ಮೂಲ ಶರಣರ ಆಶಯಗಳಿಗೆ ದಕ್ಕೆ ತರುವ ರೀತಿಯಲ್ಲಿ ಮೂಡಿ ಬಂದಿದ್ದು ಇದು ಬಸವಾಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಶರಣರ ಬಗೆಗಿರುವ ಪ್ರಕಾಶಕರ ಸಂಪಾದಕರ ಲೇಖಕರ ಅಭಿಪ್ರಾಯಗಳು ಅಭಿಮತಗಳು ಅತ್ಯಂತ ಕಡಿಮೆ ಮಟ್ಟದ್ದಾಗಿದ್ದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಕಪ್ಪು ಮಸಿ ಹಚ್ಚುವ ಕಾರ್ಯವನ್ನು ಕೆಲ ಮತೀಯ ಸಂಘಟನೆಗಳು ಮಾಡುತ್ತಿದ್ದು ಇದರಿಂದ ಸಾಮಾಜಿಕ ಸೌಹಾರ್ದತೆ ಶಾಂತಿ ಕದಡುವ ಸಾಧ್ಯತೆ ಇದ್ದು ಗೊಂದಲ ವಾತಾವರಣ ನಿರ್ಮಾಣವಾಗಿದೆ.
ಈ ಹಿಂದೆ ಧರ್ಮ ಕಾರಣ ಕೃತಿಯನ್ನು ಮತ್ತು ಅನೇಕ ಕೃತಿಗಳ ಮುಟ್ಟುಗೋಲು ಹಾಕಿ ಶರಣರ ಮೌಲ್ಯಗಳನ್ನು ಎತ್ತಿ ಹಿಡಿದ ಹಿಂದಿನ ಸರಕಾರದ ರೀತಿಯಲ್ಲಿ ಈ ಕೂಡಲೇ ತಾವು ಆಸ್ಥೆ ವಹಿಸಿ ಇಂತಹ ವಿವಾದ ಹುಟ್ಟಿಸುವ ಕೃತಿಯನ್ನು ಮುಟ್ಟುಗೋಲು ಹಾಕಬೇಕೆಂದು ಸರ್ವ ಬಸವಾಭಿಮಾನಿಗಳ ಪರವಾಗಿ ವಿನಂತಿಸುತ್ತೇವೆ.

ಶರಣಾರ್ಥಿ
ತಮ್ಮ
*ಡಾ ಶಶಿಕಾಂತ ಪಟ್ಟಣ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಬೆಳಗಾವಿ*

ಪೂಜ್ಯ ಸದ್ಗುರು ಸತ್ಯಾದೇವಿ ಮಾತಾಜಿ
ಬೀದರ

ವಚನಾನಂದ ಸ್ವಾಮೀಜಿಯವರಿಗೆ 9 ಪ್ರಶ್ನೆಗಳು---
ಶ್ರೀ ಚನ್ನಬಸವಾನಂದ ಸ್ವಾಮೀಜಿ ಚನ್ನಬಸವೇಶ್ವರ ಜ್ಞಾನಪೀಠ ಬಸವಗಂಗೋತ್ರಿ, ಬೆಂಗಳೂರು

*ಬೇರೆ ಕಾರ್ಯಕ್ರಮ ಇದೆ, ವಚನ ದರ್ಶನ ಪುಸ್ತಕ ಬಿಡುಗಡೆಗೆ ಹೋಗುತ್ತಿಲ್ಲ: ಬೇಲಿ ಮಠ ಶ್ರೀಗಳು*
https://basavamedia.com/vachana-darshana-beli-matha-swami-says-no/





Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು